ಚತುರ ಸಂಘಟಕ, ಜನನಾಯಕ, ಹೃದಯವಂತ ಮುತ್ಸದ್ದಿ
ನನ್ನ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಷಡ್ಯಂತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ. ಇಂತಹ ಕುತಂತ್ರಗಳನ್ನು ಎದುರಿಸಲು ಭಗವಂತ ಹಾಗೂ ಪಕ್ಷ ನನಗೆ ಶಕ್ತಿ ಕೊಟ್ಟಿದೆ.