ಡಾಂಬರೀಕರಣ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ News July 3, 2019July 4, 2019 Balaji Srinivas ಕಾರ್ಮೆಲ್ ರಾಮ್ ರೈಲ್ವೇ ಗೇಟಿನಿಂದ ಸರ್ಜಾಪುರ ರಸ್ತೆಯವರೆಗಿನ ಕಾವೇರಿ ನೀರಿನ ಪೈಪ್ ಲೈನ್ಗಾಗಿ ಗುಂಡಿ ತೆರೆದಿದ್ದ ಜಾಗದಲ್ಲಿ ಡಾಂಬರೀಕರಣ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.