ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಬಂದ ಸ್ನೇಹಿತ ದಿನೇಶ್ ಬರ್ಶಿ ಅವರ ಮಗ ಸಮರ್ಥನನ್ನು ಅಭಿನಂದಿಸಲಾಯಿತು News May 12, 2019May 13, 2019 Balaji Srinivas ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಬಂದ ಸ್ನೇಹಿತ ದಿನೇಶ್ ಬರ್ಶಿ ಅವರ ಮಗ ಸಮರ್ಥನನ್ನು ಅಭಿನಂದಿಸಲಾಯಿತು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.