ಮೋದಿ ಹಾದಿ: ಭಾರತದ ಪ್ರಗತಿಗೆ ನಾಂದಿ – Modi’s path Prologue to country’s development
ಇಡೀ ಭಾರತವೇ ಬದಲಾವಣೆಯ ಕ್ರಾಂತಿಯ ಹಾದಿಯಲ್ಲಿ ಸಾಗುತ್ತಿದೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿ.ಜೆ.ಪಿ ಸರ್ಕಾರವು ದೇಶದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕ್ರಾಂತಿಯನ್ನೇ ನಡೆಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶದ ಜನಸಾಮಾನ್ಯರಿಗಾಗಿ ಕೈಗೊಳ್ಳುತ್ತಿರುವ ಜನಹಿತಕಾರಿ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಸುಧಾರಣೆಗಳು ಇಡೀ ವಿಶ್ವದ ಗಮನ ಸೆಳೆದಿವೆ. ವಿಶ್ವದ ಜನತೆಯು ಭಾರತದತ್ತ ಅಚ್ಚರಿಯಿಂದ ನೋಡುತ್ತಿದೆ.
Entire nation is passing through a revolutionary path called transformation. Union BJP government lead by Sri Narendra Modi is revolutionizing the development of the country. People oriented programs and developmental reforms being carried out by Sri Narendra Modi have caught the attention of entire world. People of the planet are looking at India with an awe and admiration.
ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಬಿ.ಜೆ.ಪಿ ಕೇಂದ್ರ ಸರ್ಕಾರದ ಸಾಧನೆಗಳ ಒಂದು ಪಕ್ಷಿ ನೋಟ:
- ನೋಟುಬಂದಿ (ಡಿಮಾನಿಟೈಸೇಶನ್)ಯಿಂದ ಕಪ್ಪುಹಣವನ್ನು ನಿಯಂತ್ರಿಸಿ ಭಾರತದ ಆರ್ಥಿಕತೆಯನ್ನು ಗಮನಾರ್ಹವಾಗಿ ಸುಧಾರಿಸಲಾಗಿದೆ. ಭಾರತದ ಹಣಕಾಸು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಕ್ರಮದಿಂದ ಭಾರತದ ಸುರಕ್ಷತೆಗೆ ವಿರೋಧಿಯಾಗಿದ್ದ ಭಯೋತ್ಪಾದನೆ ಹಾಗೂ ನಕ್ಸಲಿಸಂಗೆ ಭಾರೀ ಹೊಡೆತ ಬಿದ್ದಿದೆ.
- ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತವು ೬೦ನೆಯ ಸ್ಥಾನದಿಂದ ೩೯ನೆಯ ಸ್ಥಾನಕ್ಕೆ ಮೇಲೇರಿದೆ.
- ‘ಪ್ರಧಾನ ಮಂತ್ರಿ ಜನ್ಧನ್’ ಯೋಜನೆಯಡಿ ಆರ್ಥಿಕ ಕ್ರಾಂತಿಯಾಗಿದೆ; ಜನಸಾಮಾನ್ಯರ ೨೯.೫೨ ಕೋಟಿ ಬ್ಯಾಂಕ್ ಖಾತೆಗಳು ತೆರೆದಿವೆ. ೨೨.೭೧ ಕೋಟಿ ಕಾರ್ಡ್ಗಳು ವಿತರಣೆಯಾಗಿವೆ.
- ‘ಮುದ್ರಾ’ ಯೋಜನೆಯಡಿಯಲ್ಲಿ ೮.೬ ಕೋಟಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ೩.೯೮ ಲಕ್ಷ ಕೋಟಿ ರೂ. ಸಾಲ ವಿತರಣೆಯಾಗಿದ್ದು, ಇದರಲ್ಲಿ ಶೇಕಡ ೫೫ರಷ್ಟು ಫಲಾನುಭವಿಗಳು ದಲಿತರು ಹಾಗೂ ಬುಡಕಟ್ಟು ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ; ಶೇಕಡಾ ೭೦ರಷ್ಟು ಫಲಾನುಭವಿಗಳು ಮಹಿಳೆಯರು.
- ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆಯಡಿ ೧೪.೯೯ ಕೋಟಿ ನಾಗರಿಕರಿಗೆ ವಿಮೆ ಸೌಲಭ್ಯ ದೊರೆತಿದೆ.
- ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ೪೭ ಲಕ್ಷ ಬಡ ಕುಟುಂಬಗಳಿಗೆ ಮನೆಗಳು ನಿರ್ಮಾಣವಾಗಿವೆ.
- ‘ಯುವ ಭಾರತ್ ಶ್ರೇಷ್ಠ ಭಾರತ್ – ದೀನದಯಾಳ್ ಗ್ರಾಮೀಣ ಕೌಶಲ್ಯ’ ಯೋಜನೆಯಡಿಯಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಕ್ಕಿದೆ; ಸ್ವಉದ್ಯೋಗ ಯೋಜನೆಗಳು, ಕೌಶಲ್ಯ ತರಬೇತಿ, ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಗೆ ಒತ್ತು ನೀಡಲಾಗಿದೆ.
- ‘ಪ್ರಧಾನಮಂತ್ರಿ ಕೌಶಲ್ಯ’ ಯೋಜನೆಯಡಿಯಲ್ಲ ೫೨.೮ ಲಕ್ಷ ಯುವಕರಿಗೆ ಉದ್ಯೋಗ ತರಬೇತಿ ನೀಡಿದ್ದು ಒಂದು ಕೋಟಿ ಯುವಕರಿಗೆ ಉದ್ಯೋಗ ತರಬೇತಿ ನೀಡುವ ಗುರಿ ಹೊಂದಲಾಗಿದೆ.
- ‘ಬೇಟಿ ಬಚಾವೋ, ಬೇಟಿ ಪಡಾವೋ’ ಹಾಗೂ ‘ಇಂದ್ರಧನುಷ್’ ಯೋಜನೆಗಳಡಿಯಲ್ಲಿ ಹೆಣ್ಣು ಭ್ರೂಣಹತ್ಯೆ ತಡೆಗೆ ಒತ್ತು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ.
- ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ವಿದ್ಯುಚ್ಛಕ್ತಿ ಕಾಣದಿದ್ದ ೧೮,೦೦೦ ಹಳ್ಳಿಗಳ ಪೈಕಿ ೧೪,೦೨೮ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಉಳಿದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.
- ‘ದೀನದಯಾಳ್ ಅಂತ್ಯೋದಯ’ ಯೋಜನೆಯಡಿಯಲ್ಲಿ ೧.೨೦ ಲಕ್ಷ ಕುಟುಂಬಗಳಿಗೆ ರೂ. ೬೯,೦೦೦ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಸಮಾಜದ ದಲಿತ ಹಿಂದುಳಿದ ವರ್ಗಗಳಿಗೆ ಹಲವಾರು ಯೋಜನೆಗಳು ಜಾರಿಯಾಗಿವೆ.
- ‘ಪ್ರಧಾನಮಂತ್ರಿ ಉಜ್ವಲ’ ಯೋಜನೆಯಡಿಯಲ್ಲಿ ೩ ಕೋಟಿ ಬಡ ಹೆಣ್ಣುಮಕ್ಕಳಿಗೆ ಎಲ್.ಪಿ.ಜಿ ಕನೆಕ್ಷನ್ಗಳ ಸೌಲಭ್ಯ.
- ಭಾರತವು ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಅರ್ಧಿಕತೆಯ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ‘ಪ್ರಧಾನಮಂತ್ರಿ ಫಸಲ್ ಭೀಮಾ’ ಯೋಜನೆಯಡಿಯಲ್ಲಿ ೩೭ ಕೋಟಿ ರೈತರಿಗೆ ವಿಮಾ ಸೌಲಭ್ಯ
- ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯಡಿಯಲ್ಲಿ ೧೫.೮೬ ಲಕ್ಷ ಎಕರೆ ಭೂಮಿಗೆ ಡ್ರಿಪ್ ಇರಿಗೇಷನ್ ಹಾಗೂ ೭.೧೦ ಕೋಟಿ ಮಣ್ಣು ಆರೋಗ್ಯ ಕಾರ್ಡ್ಗಳ ವಿತರಣೆಯಾಗಿದೆ.
- ‘ಸ್ವಚ್ಛ ಭಾರತ್ ಅಭಿಯಾನ’ ೨.೦೫ ಲಕ್ಷ ಹಳ್ಳಿಗಳಲ್ಲಿ ಹಾಗೂ ೪೮೦ ಪಟ್ಟಣಗಳಲ್ಲಿ ೪.೩ ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ; ೨,೬೦,೦೦೦ ಶಾಲೆಗಳಲ್ಲಿ ೪,೧೦,೦೦೦ ಶೌಚಾಲಯಗಳ ನಿರ್ಮಾಣವಾಗಿದೆ.
- ಪವಿತ್ರ ಗಂಗಾ ನದಿಯ ನೈರ್ಮಲ್ಯಕ್ಕಾಗಿ ‘ನಮಾಮಿ ಗಂಗೆ’ ಯೋಜನೆ ಆರಂಭವಾಗಿದೆ.
- ಶ್ರೀ ನರೇಂದ್ರ ಮೋದಿಯವರ ಪ್ರಯತ್ನದಿಂದ ಜೂನ್ ೨೧ನ್ನು ವಿಶ್ವ ಸಂಸ್ಥೆಯು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಗಿದೆ.
- ಡಿಜಿಟಲ್ ಇಂಡಿಯಾ, ಸ್ಟ್ಪಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದಂತಹ ಯೋಜನೆಗಳು ಲಕ್ಷಾಂತರ ನಿರುದ್ಯೋಗಿ, ಪ್ರತಿಭಾವಂತ ಯುವಕರಿಗೆ ವರದಾನಗಳಾಗಿದೆ.
- ದೇಶದಾದ್ಯಂತ ೧೦೦ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ ೭,೬೦೦ ಕೋಟಿ ರೂ. ಬಿಡುಗಡೆಯಾಗಿದೆ.
- ಭಾರತದ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸಂಸದ್ ಆದರ್ಶ ಗ್ರಾಮ ಯೋಜನೆ ಜಾರಿಯಾಗಿದೆ.
- ಪ್ರತಿದಿನವೂ ೨೨ ಕಿ.ಮೀ.ಗಳಂತೆ ಈಗಾಗಲೇ ದಾಖಲೆಯ ೧೮,೭೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು ಉಳಿದ ಕೆಲಸ ಭರದಿಂದ ನಡೆದಿದೆ.
- ದೂರಸಂಪರ್ಕ ತರಂಗಗಳ ಸ್ಪೆಕ್ಟ್ರಮ್ ಹರಾಜಿನಲ್ಲಿ ೧,೪೨,೪೩೪ ಕೋಟಿ ರೂ. ವರಮಾನ ದೊರೆತಿದೆ.
- ಕಲ್ಲಿದ್ದಿಲಿನ ಗಣಿಗಳ ಪಾರದರ್ಶಕ ಹರಾಜಿನಲ್ಲಿ ೨ ಲಕ್ಷ ಕೋಟಿ ರೂ. ಅದಾಯ ಬಂದಿದೆ.
- ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ದಿನಕ್ಕೆ ೧೩೩ ಕಿ.ಮೀ. ರಸ್ತೆ ನಿರ್ಮಾಣದಂತೆ ಈವರೆಗೆ ೧,೨೦,೨೩೩ ಕಿ.ಮೀ ಗ್ರಾಮೀಣ ರಸ್ತೆಗಳ ನಿರ್ಮಾಣವಾಗಿದೆ.
- ಜಿಎಸ್ಟಿ ಎಂಬ ಹೊಸ ತೆರಿಗೆ ವ್ಯವಸ್ಥೆಯ ಮೂಲಕ ಐತಿಹಾಸಿಕ ಆರ್ಥಿಕ ಸುಧಾರಣೆ ಕೈಗೊಳ್ಳಲಾಗಿದೆ.
- ಉಜಾಲಾ ಯೋಜನೆಯಡಿ ೨೧.೭ ಕೋಟಿ ಇಂಧನ ಸ್ನೇಹಿ ದಕ್ಷ ಎಲ್ಇಡಿ ಬಲ್ಬ್ಗಳನ್ನು ವಿತರಿಸಲಾಗಿದೆ. ಇದರಿಂದ ವರ್ಷಂಪ್ರತಿ ೨೮ ದಶಲಕ್ಷ ಕಿಲೋವಾಟ್ಅವರ್(ಕೆಡಬ್ಲ್ಯುಎಚ್) ಇಂಧನ ಉಳಿತಾಯವಾಗುತ್ತಿದೆ; ಅಂದರೆ ವರ್ಷಕ್ಕೆ ೧೧,೩೧೨ ಕೋಟಿ ರೂ. ಉಳಿತಾಯ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ ಮೂರೂವರೆ ವರ್ಷಗಳ ಆಡಳಿತದಲ್ಲಿ ಒಂದಿನಿತೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೆ ಅತ್ಯಂತ ಪ್ರಾಮಾಣಿಕವಾದ, ಹಗರಣಗಳಿಂದ ಮುಕ್ತವಾದ ಕ್ರಿಯಾಶೀಲ ಸರ್ಕಾರವನ್ನು ಮುನ್ನಡೆಸಿದ್ದಾರೆ. ದೂರದೃಷ್ಟಿಯ ಹತ್ತು ಹಲವು ಯೋಜನೆಗಳ ಮೂಲಕ ಭಾರತವು ಅಭ್ಯುದಯದತ್ತ ದಾಪುಗಾಲಿಟ್ಟಿದೆ. ‘ಎಲ್ಲರೊಂದಿಗೆ, ಎಲ್ಲರ ವಿಕಾಸ‘ ಎಂಬ ಘೋಷಣೆಯನ್ನು ಶ್ರೀ ನರೇಂದ್ರ ಮೋದಿಯವರು ಸಾಕಾರಗೊಳಿಸಿದ್ದಾರೆ.
Achievements of Union BJP government under the leadership of Shri Narendra Modi – A bird’s eye view
- By demonetization, black money has been controlled there by strengthening country’s economy and cleansing financial system. This in-turn has proved death knell to terrorism and Naxalism which had posed threat to the Nation’s security.
- In global competition index, India’s ranking has risen from 60th place to 39th position.
- Pradhan Mantri Jan dhan Scheme has created financial revolution. As many as 29.52 crore bank accounts have been opened and 22.71 crore cards have been distributed.
- Under Mudra scheme, 8.6 crore small and medium entrepreneurs have been lent 3.98 lakh crore loan. Of these beneficiaries, 55 per cent are Dalit and tribal community and 70 per cent are women.
- Under Pradhan Mantri Jan Surakasha scheme, 14.99 crore citizens are covered under insurance.
- 47 lakh houses are constructed for the poor under Pradhan Mantri awaas Yojna.
- Yuva Bharath Shreshta Bharath – Lakhs of youth have got employment due to Deen Dayal Grameen koushalya yojana. Make in India, Skill India, self employment and skill development are given more prominence.
- Under Pradhan Mantri Kaushal Kendra (PMKK) scheme, 52.8 lakh youth were given employment training and the target is to train one crore youth under this scheme.
- Under ‘’Beti Bachao, Beti Padao’’ and ‘’Indradhanush’’ schemes, girls’ education and prevention of female foeticide have been stressed.
- Out of 18,000 villages that hadn’t seen electricity since India’s independence , electricity connection has been given to 14,028 villages.
- Under deen dayal anthyodaya scheme, 1.2 lakh families are given Rs 69,000 crore loan facility. Many schemes have been launched for Dalit and backward class community.
- Under Pradhan Mantri Ujwala Scheme, LPG connection is provided to three crore poor women
- India now has the distinction of the fastest growing economy in the world.
- Under Pradhan Mantri Fasal Bhima Scheme, 37 crore farmers are covered under insurance.
- Under Pradhan Mantri krishi Sinchaayi Scheme, 15.86 lakh acres land is covered under drip irrigation and 7.10 crore soil health cards have been distributed.
- Under Swacch Bharath abhiyan, more than 4.3 crore toilets are constructed in 2.05 lakh villages and 480 towns., 4.1 lakh toilets constructed in 2.6 lakh schools.
- In order to cleanse River Ganga, ‘‘namami Ganga’’ is launched.
- With PM Narendra Modi’s effort, United Nations has declared June 21 as International Yoga day.
- Schemes like digital India, Start Up India, Make in India and Skill India have turned out to be boon to millions of unemployed and talented youth
- Rs 7600 crore has been released to develop 100 Smart Cities across the country.
- Samsad adarsh Grama Yojana (SaGY) has been launched for the overall development of the villages
- 22 KM road is being upgraded to national Highways everyday ; so far 18,700 KMs long roads have been developed, remaining works is in progress.
- Under Telecom spectrum auction, Rs 1,42,434 crore has been added to the exchequer y In the transparent Coal mining auction, over two lakh crore revenue is generated.
- Under Pradhan Mantri Grameen Sadak Yojana, 1,20,233 kms roads has been constructed in rural areas with an average of 133 kms every day.
- By launching GST, the new tax system, historic financial improvement has been undertaken
- Under Ujala scheme, 21.7 crore environmental friendly LED bulbs have been distributed. With this, annually 28 million KW hour power is being saved and Rs 11,312 crore money has been saved.
In the last three and half years, PM narendra Modi has lead a corruption free, scam free governance. He is working honestly to deliver better administration. With the help of many far sighted schemes , India is surging towards development. Modi ji has brought “Sab ka saath sab ka Vikas’’ mantra in to action.[:]
ಸಾಧನೆಗಳು ೨೦೧೩-೧೮ – Achievements 2013-18
- ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Mela - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - Culture, Yoga, Health, Job Mela ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. Many socially important events has been organised in Mahadevapura constituency, thousands of people have been benefited by these social events. ಸಾಧನೆಗಳು ೨೦೧೩-೧೮ - Achievements 2013-18 Continue Reading
- ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… – LPG Gas, Health, Title Deeds..Ashraya… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - LPG Gas, Health, Title Deeds..Ashraya… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ ತಪಾಸಣಾ ಶಿಬಿರ ವರ್ತೂರು ವಾರ್ಡಿನ ಬಳಗೆರೆ ರಸ್ತೆಯ ಶೋಭಾ ಡ್ರೀಮ್ ಎಕರ್ಸ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲರ ಸೋಂಕನ್ನು ತಡೆಯಲು ಮುಂಜಾಗರೂಕತೆಯ ಕ್ರಮವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ. ‘ಆಶ್ರಯ’ಕ್ಕೆ 43 ಎಕರೆ… ಹಾಡೋಸಿದ್ದಾಪುರ ಗ್ರಾಮದಲ್ಲಿ ೯ ಎಕರೆ ೨೧… Continue Reading
- ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… – Insurance and Bicycle to Children, Flood Relief… - ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… - Insurance and Bicycle to Children, Flood Relief… ಆರೋಗ್ಯ ವಿಮೆ ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಲಾಯಿತು. ಸೈಕಲ್ ವಿತರಣೆ ಕನ್ನಮಂಗಲ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್ ವಿತರಣೆ ನೆರೆ ಪರಿಹಾರ ಬೆಳ್ಳಂದೂರು ವಾರ್ಡಿನ ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಶುದ್ಧ ಕುಡಿಯುವ ನೀರು ಕಾಡುಗೋಡಿ ವಾರ್ಡಿನಲ್ಲಿ… Continue Reading
- ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… – Metro Railway Station, Open Gym - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - Metro Railway Station, Open Gym ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ಬಯಲು ಜಿಮ್ ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು ಅದನ್ನು ಉಪಯೋಗಿಸುತ್ತಿದ್ದಾರೆ. ಗ್ಯಾಸ್… Continue Reading
- ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… – Public safety..Various amenities… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - Public safety..Various amenities… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. (Lowest Crime Rate). ಸುರಕ್ಷತೆಗೆ ಸಿ.ಸಿ ಕ್ಯಾಮರಾ ಶಾಸಕರ ನಿಧಿ (೬೦ ಲಕ್ಷ ರೂ.), ಸಂಸದರ ನಿಧಿ (೩೦ ಲಕ್ಷ ರೂ.), ವಿಧಾನ ಪರಿಷತ್ ಸದಸ್ಯರಾದ ಶ್ರೀ ಲೇಹರ್ ಸಿಂಗ್ (೨೦ ಲಕ್ಷ ರೂ.), ಶ್ರೀ… Continue Reading
- ನೀರು, ಶೌಚಾಲಯ, ಕೊಳವೆ ಬಾವಿ… – Water, Sanitation, Bore-well… - ನೀರು, ಶೌಚಾಲಯ, ಕೊಳವೆ ಬಾವಿ… - Water, Sanitation, Bore-well… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ಪಣತ್ತೂರು, ಮುಳ್ಳೂರು, ನಲ್ಲೂರಹಳ್ಳಿ ಮತ್ತು ಸೀತಾರಾಮಪಾಳ್ಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಈ ಮಾದರಿಯಲ್ಲೇ ಈ ವರ್ಷದಲ್ಲಿ ಅದೂರು, ಗುಂಜೂರುಪಾಳ್ಯ, ವಿಜಯನಗರ, ಇಮ್ಮಡಿಹಳ್ಳಿ, ದೊಡ್ಡನೆಕ್ಕುಂದಿ ಕಾಲೋನಿ ಮತ್ತು ಕಾಡುಗೋಡಿಯ ಪಟಾಲಮ್ಮ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಗೊಳ್ಳಲಿವೆ.… Continue Reading
- ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… – Hygiene, Health, Adarsha Grama… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - Hygiene, Health, Adarsha Grama… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ ಕಾಮಗಾರಿಗೆ ನಾನು ಆರೋಗ್ಯ ಸಚಿವನಾಗಿದ್ದಾಗಲೇ ಹಣ ಬಿಡುಗಡೆ ಮಾಡಲಾಗಿತ್ತು. ಬಿದರಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ, ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ೨೪/೭… Continue Reading
- ವಸತಿ, ಬಸ್ ತಂಗುದಾಣ, ಮೇಲು ಸೇತುವೆ… – Housing, bus shelters, Flyovers - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - Housing, bus shelters, Flyovers ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾರತ್ತಹಳ್ಳಿ ಮತ್ತು ಸೂಲಿಕುಂಟೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಮೇಲು ಸೇತುವೆಗಳು ಹೊರ ವರ್ತುಲ ರಸ್ತೆ ಅಭಿವೃದ್ಧಿ ಪಡಿಸಿದ್ದು, ಬೆಳ್ಳಂದೂರು, ದೇವರಬಿಸನಹಳ್ಳಿ, ಕಾಡುಬಿಸನಹಳ್ಳಿ ಮೇಲು ಸೇತುವೆಗಳು ನಿರ್ಮಾಣವಾಗಿದ್ದು, ದೊಡ್ಡನೆಕ್ಕುಂದಿ ಬಳಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಬಸ್ ತಂಗುದಾಣಗಳು… Continue Reading
- ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು – Railway Bridge, Sky-walk, flyover - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - Railway Bridge, Sky-walk, flyover ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್ ಬಳಿ ಪಾದಚಾರಿ ಮೇಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹೊರ ವರ್ತುಲ ರಸ್ತೆ ಮತ್ತು ಇತರೆ ರಸ್ತೆಗಳ ಅಗತ್ಯ ಸ್ಥಳಗಳಲ್ಲಿ ಪಾದಚಾರಿಗಳ ಮೇಲು ಸೇತುವೆ ನಿರ್ಮಾಣ ಮಾಡಲು ಪ್ರಸ್ತಾವನೆ ಪ್ರಗತಿಯಲ್ಲಿದೆ. ಬಿ.ಎಂ.ಟಿ.ಸಿ ಘಟಕಗಳು ಮಹದೇವಪುರ ಕ್ಷೇತ್ರದ ಇ.ಪಿ.ಐ.ಪಿ ವಲಯದಲ್ಲಿ ಟಿ.ಟಿ.ಎಂ.ಸಿ, ಗುಂಜೂರು,… Continue Reading
- ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… – New Polytechnic, College, Library… - ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… - New Polytechnic, College, Library… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ ಪಾಳಿ ಪದ್ಧತಿಯಲ್ಲಿ ನಡೆಯುತ್ತಿದ್ದ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಬೇರ್ಪಡಿಸಿ ಪದವಿ ಪೂರ್ವ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು… Continue Reading